Search




Newsletter

Your email:

 

Archive for ದಶಂಬರ, 2008

ದೊಡ್ಡಬಳ್ಳಾಪುರ: ಜಯಗಳಿಸಿದ ಬಿಜೆಪಿ

ಮಂಗಳವಾರ, ದಶಂಬರ 30th, 2008

ದೊಡ್ಡಬಳ್ಳಾಪುರದ ಬಿಜೆಪಿ ಅಭ್ಯರ್ಥಿ ನರಸಿಂಹಸ್ವಾಮಿ ಅವರು ಜಯಗಳಿಸುವ ಮೂಲಕ ಉಪಚುನಾವಣೆಯಲ್ಲಿ ಮೊದಲ ನಾಲ್ಕೂ ಫಲಿತಾಂಶ ಬಿಜೆಪಿಗೆ ಒಲಿದಿದೆ. ಈ ಮೂಲ ರಾಜ್ಯ ವಿಧಾನ ಸಭೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಬಹುಮತವನ್ನು ಪಡೆಯುವಂತಾಗಿದೆ.

ಬಿಜೆಪಿಗೆ ಒಲಿದ ದೇವದುರ್ಗ

ಮಂಗಳವಾರ, ದಶಂಬರ 30th, 2008

ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಶಿವನಗೌಡ ನಾಯಕ್ ಭಾರೀ ಅಂತರದಿಂದ ಜಯಗಳಿಸಿದ್ದಾರೆ.

ಹುಕ್ಕೇರಿ: ಬಿಜೆಪಿ ವಿಜಯ ಪತಾಕೆ

ಮಂಗಳವಾರ, ದಶಂಬರ 30th, 2008

ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ವಿಜಯ ಪಡೆದಿದೆ. ಶ್ರೀ ಉಮೇಶ ವಿಶ್ವನಾಥ ಕತ್ತಿಯವರು ಇಲ್ಲಿ ಜಯಗಳಿಸಿದ ಅಭ್ಯರ್ಥಿ.

ಅರಭಾವಿ: ಬಿಜೆಪಿ ವಿಜಯ

ಮಂಗಳವಾರ, ದಶಂಬರ 30th, 2008

ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ವಿಜಯ ಗಳಿಸಿದ್ದಾರೆ. 78986 ಮತಗಳನ್ನು ಬಾಲಚಂದ್ರ ಜಾರಕಿಹೊಳಿ ಅವರು ಗಳಿಸಿದ್ದಾರೆ.

By election results out: BJP rules the results

ಮಂಗಳವಾರ, ದಶಂಬರ 30th, 2008

The result of By-election 2008 is just out from the state.  The BJP has recorded a glorious win in this election.
Constituency won by BJP:

Dodballapur: Narasimhaswami

Devadurga: Shivanagowda Nayak
Karwar: Ananda Asnotikar

Arabhavi: Balachandra Jaraki Holi
Hukkeri: Umesh Katthi

ದೆಹಲಿಗೆ ಬಿಜೆಪಿ ಕಾರ್ಯಕರ್ತರ ಬೈಕ್ ಯಾತ್ರೆ

ಶುಕ್ರವಾರ, ದಶಂಬರ 19th, 2008
ದೆಹಲಿಗೆ ಬಿಜೆಪಿ ಕಾರ್ಯಕರ್ತರ ಬೈಕ್ ಯಾತ್ರೆ

‘ಭಾಗ್ಯಲಕ್ಷ್ಮಿ’ಯಡಿ ೭೫೦೦೦ ರು. ವಿಮೆ

ಶುಕ್ರವಾರ, ದಶಂಬರ 19th, 2008
‘ಭಾಗ್ಯಲಕ್ಷ್ಮಿ’ಯಡಿ ೭೫೦೦೦ ರು. ವಿಮೆ

ಹೊಸ ಗೆಟಪಿನಲ್ಲಿ ಯಡಿಯೂರಪ್ಪ

ಶುಕ್ರವಾರ, ದಶಂಬರ 19th, 2008
ಹೊಸ ಗೆಟಪಿನಲ್ಲಿ ಯಡಿಯೂರಪ್ಪ

BJP canvasing songs

ಗುರುವಾರ, ದಶಂಬರ 18th, 2008

Ringtones

ಗುರುವಾರ, ದಶಂಬರ 18th, 2008

Download: bjp_kannada_ringtone

Screensavers

ಗುರುವಾರ, ದಶಂಬರ 18th, 2008
Screensavers

Dhyeya Kamala : December 2008

ಗುರುವಾರ, ದಶಂಬರ 18th, 2008
Dhyeya Kamala : December 2008

Download : Dhyeya Kamala – December 2008

ಶ್ರೀ ಆನಂದ್ ವಸಂತ್ ಅಸ್ನೋಟಿಕರ್ ರವರ ಪರಿಚಯ

ಬುಧವಾರ, ದಶಂಬರ 17th, 2008

ಮತಕ್ಷೇತ್ರ : ಕಾರವಾರ

ಪಕ್ಷ : ಬಿಜೆಪಿ

ಜನ್ಮ ದಿನಾಂಕ : ೧೧-೦೨-೧೯೮೦

ಜನ್ಮ ಸ್ಥಳ : ಕಾರವಾರ

ವಿವಾಹಿತರೆ : ವಿವಾಹಿತರು

ಪತ್ನಿ ಹೆಸರು : ಶ್ರೀಮತಿ ಗೌರಿ ಆನಂದ್ ಅಸ್ನೋಟಿಕರ್

ಗಂಡುಮಕ್ಕಳು : ೧

ವಿದ್ಯಾರ್ಹತೆ : ಬಿ.ಕಾಂ.

ವೃತ್ತಿ : ವ್ಯವಹಾರ (ಕೈಗಾರಿಕೆ)

ಖಾಯಂ ವಿಳಾಸ : ಎನ್.ಜಿ.ಓ. ಹಾಲ್ ಹಿಂಭಾಗ,
ಎಂ.ಜಿ. ರಸ್ತೆ, ಕಾರವಾರ – [...]

ಶ್ರೀ ಉಮೇಶ ವಿ. ಕತ್ತಿಯವರ ಪರಿಚಯ

ಬುಧವಾರ, ದಶಂಬರ 17th, 2008

ಹೆಸರು

ಶ್ರೀ ಉಮೇಶ ವಿಶ್ವನಾಥ ಕತ್ತಿ

ತಂದೆ
ವಿಶ್ವನಾಥ ಮಲ್ಲಪ್ಪ ಕತ್ತಿ ಹಿರಿಯ ಸಹಕಾರಿ ಧುರೀಣರಾಗಿ ಅನೇಕ ಸಂಘ ಸಂಸ್ಥೆಗಳ ಮಾರ್ಗದರ್ಶಕರಾಗಿ , ಹಿರಾಶುಗರ ನಿರ್ದೇಶಕ, ಅಧ್ಯಕ್ಷರಾಗಿ ರೈತ ಬಾಂಧವರ ಏಳ್ಗೆಗಾಗಿ ಶ್ರಮಿಸಿದ್ದಾರೆ. ಕೆ.ಎಲ್.ಇ.ಸಂಸ್ಥೆಯ ಅಧ್ಯಕ್ಷರಾಗಿ ವಿಧಾನ ಪರಿಷತ್ತ ಹಾಗೂ ವಿಧಾನಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿ ಅಜಾತ ಶತ್ರುಗಳೆಂದು ಹೆಸರುಪಡೆದವರು.

ಜನ್ಮದಿನಾಂಕ

ಮಾರ್ಚ್ ೧೪,೧೯೬೧

ಶಿಕ್ಷಣ
ಪ್ರಾಥಮಿಕ [...]

ಶ್ರೀ ತಮ್ಮಣ್ಣ ಡಿ.ಸಿ.ಯವರ ಪರಿಚಯ

ಬುಧವಾರ, ದಶಂಬರ 17th, 2008

ಮತಕ್ಷೇತ್ರ : ಮದ್ದೂರು

ಪಕ್ಷ : ಬಿ.ಜೆ.ಪಿ.

ಜನ್ಮ ದಿನಾಂಕ : ೧೫/೦೪/೧೯೪೩

ಜನ್ಮ ಸ್ಥಳ : ದೊಡ್ಡರಸಿನಕೆರೆ

ವಿವಾಹಿತರೆ : ವಿವಾಹಿತರು

ಗಂಡುಮಕ್ಕಳು : ೧

ಹೆಣ್ಣುಮಕ್ಕಳು : ೪

ವಿದ್ಯಾರ್ಹತೆ : ಬಿ.ಎಸ್ಸಿ, ಬಿ.ಇ.

ಖಾಯಂ ವಿಳಾಸ : ದೊಡ್ಡರಸಿನಕೆರೆ, ಮದ್ದೂರು
ತಾಲ್ಲೂಕು ಮಂಡ್ಯ ಜಿಲ್ಲೆ

ಹವ್ಯಾಸಗಳು : ಸಮಾಜಸೇವೆ

ಇತರೆ ಮಾಹಿತಿಗಳು
೧. ೧೧ನೇ ವಿಧಾನ ಸಭೆಯ ಸದಸ್ಯರು [...]