Search




Newsletter

Your email:

 

Archive for ಸೆಪ್ಟೆಂಬರ, 2008

ಉಗ್ರರ ದಮನದ ಸರಕಾರದ ಕ್ರಮ ಅಭಿನಂದನೀಯ : ಕರ್ನಾಟಕ ಬಿಜೆಪಿ

ಮಂಗಳವಾರ, ಸೆಪ್ಟೆಂಬರ 23rd, 2008

ಬೆಂಗಳೂರು , ಸೆಪ್ಟೆಂಬರ್ 23 , ಹುಬ್ಬಳ್ಳಿ , ಕರಾವಳಿ ಸೇರಿದಂತೆ ಕರ್ಣಾಟಕದ ಕೆಲ ಪ್ರದೇಶಗಳು ಉಗ್ರರ ನೆಚ್ಚಿನ ತಾಣವಾಗುವುದನ್ನು ತಡೆಯಲು ಸಜ್ಜಾದ ಸರಕಾರದ ಕ್ರಮವನ್ನು ಕರ್ನಾಟಕ ಬಿಜೆಪಿ ಸ್ವಾಗತಿಸಿದೆ.
ಉಗ್ರರನ್ನು ಮಟ್ಟಹಾಕಲು ರಾಜ್ಯ ಪೊಲೀಸ್ ಪಡೆ ಯನ್ನು ಸಕಲ ಸನ್ನದ್ಧಗೊಳಿಸುವುದರೊಂದಿಗೆ ಆ ಇಲಾಖೆಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯ, ಸ್ವಾತಂತ್ರ್ಯಗಳನ್ನು ಒದಗಿಸಲು ಮುಂದಾದ ಸರ್ಕಾರದ ನೀತಿಗೆ ರಾಜ್ಯ ಬಿಜೆಪಿ ಮೆಚ್ಚುಗೆ ಸೂಚಿಸಿದೆ.

ನ್ಯೂಲೈಫ್ ನಿಷೇಧಿಸಿ – ಕರ್ನಾಟಕ ಬಿಜೆಪಿ

ಗುರುವಾರ, ಸೆಪ್ಟೆಂಬರ 18th, 2008

ಬೆಂಗಳೂರು : ಸೆಪ್ಟೆಂಬರ್ ೧೮, ೨೦೦೮ : ಹಿಂದೂ ಜೀವನ ಪದ್ಧತಿ ಹಾಗೂ ಹಿಂದೂ ದೇವತೆಗಳ ಅವಹೇಳನ ಮಾಡುತ್ತಾ, ಆ ಮೂಲಕ ಅಮಾಯಕ ಹಿಂದೂ ಸಂಸಾರವನ್ನು ಆಮಿಷಗಳಿಂದ ಮತಾಂತರಕ್ಕೆ ಚರ್ಚ್ ಗಳಿಗೆ ಕರೆದೊಯ್ಯುತ್ತಿರುವ ನ್ಯೂ ಲೈಫ್ ಸಂಸ್ಥೆಯನ್ನು ಈ ಕೂಡಲೇ ನಿಷೇಧಿಸಬೇಕು ಎಂದು ಕರ್ನಾಟಕ ಬಿ ಜೆ ಪಿ ಯು ಇಂದು ಒತ್ತಾಯಿಸಿದೆ.
ರಾಜ್ಯ ಬಿ ಜೆ ಪಿ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಟಿ. ರವಿ ಜಿ ಯವರು ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಂಗಳೂರು ಹಾಗೂ [...]

ಮಂಗಳೂರು ಗಲಭೆ: ಪತ್ರಿಕಾ ಹೇಳಿಕೆ

ಗುರುವಾರ, ಸೆಪ್ಟೆಂಬರ 18th, 2008

ಭಾರತೀಯ ಜನತಾ ಪಾರ್ಟಿ, ಬೆಂಗಳೂರು ಮಹಾನಗರ
ನ್ಯೂಲೈಫ್  ಸಂಸ್ಥೆಯು ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಮತ್ತು ಹಿಂದೂ ದೇವತೆಗಳನ್ನು ಅವಹೇಳನ ಮಾಡುವಂತಹ ಸಾಹಿತ್ಯಗಳನ್ನು ಪ್ರಕಟಿಸಿ ವಿತರಿಸುವ ಮೂಲಕ ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಹಾಳುಮಾಡುತ್ತಿದ್ದಾರೆ. ತತ್ಪರಿಣಾಮವಾಗಿ ಮಂಗಳೂರಿನಲ್ಲಿ ಗಲಭೆಗೆ ನ್ಯೂಲೈಫ್ ಸಂಸ್ಥೆಯೇ ನೇರವಾಗಿ ಹೊಣೆ ಹೊರಬೇಕಾಗಿದೆ.
ಮಂಗಳೂರಿನ ಗಲಭೆಯ ಕುರಿತು ಮಾನ್ಯ ಮುಖ್ಯಮಂತ್ರಿಗಳು ನೀಡಿರುವ ನ್ಯಾಯಾಂಗ ತನಿಖೆಯನ್ನು ಬಿಜೆಪಿ ಕರ್ನಾಟಕ ಸ್ವಾಗತಿಸುತ್ತದೆ.

Concluding Remarks by Shri L.K. Advani

ರವಿವಾರ, ಸೆಪ್ಟೆಂಬರ 14th, 2008

Shri Rajnath Singh ji, Shri Jaswant Singh ji and members of the National Executive,
Before I begin [...]

ಉಗ್ರರ ಬಗೆಗೆ ಮೃದು ಧೋರಣೆ : ಸರಕಾರ ವಿಸರ್ಜಿಸಿ : ಅಡ್ವಾಣಿ

ಶನಿವಾರ, ಸೆಪ್ಟೆಂಬರ 13th, 2008

ಬೆಂಗಳೂರು , ೧೩ ಸೆಪ್ಟೆಂಬರ್ : ದೆಹಲಿಯ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ನೈತಿಕ ಮೌಲ್ಯ ಕುಸಿದ ಕಾರಣ ಈ ಸರಕಾರ ಲೋಕಸಭೆಯನ್ನು ವಿಸರ್ಜಿಸಿ ಈ ಕೂಡಲೇ ಚುನಾವಣೆಯನ್ನು ಎದುರಿಸಬೇಕು ಎಂದು ಶ್ರೀ ಅಡ್ವಾಣಿ ಒತ್ತಾಯಿಸಿದ್ದಾರೆ . ಪಕ್ಷದ ‘ವಿಜಯಸಂಕಲ್ಪ ಯಾತ್ರೆ ‘ ಯ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರ ಸರಕಾರವು ಎಲ್ಲ ಕ್ಷೇತ್ರಗಳಲ್ಲಿಯೂ , ಮುಖ್ಯವಾಗಿ ಉಗ್ರವಾದ ಹತ್ತಿಕ್ಕುವ ವಿಚಾರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಜನರು ಸರಕಾರದ ಮೇಲಿಟ್ಟ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಮಾನವೀಯ ಹೊಣೆ ಹೊತ್ತು [...]

Shri Narendra Modi on the Political Resolution

ಶನಿವಾರ, ಸೆಪ್ಟೆಂಬರ 13th, 2008

Brief Note on the points made by Shri Narendra Modi, Chief Minister of Gujarat while intervening in [...]

Political Resolution at National Executive Meeting

ಶನಿವಾರ, ಸೆಪ್ಟೆಂಬರ 13th, 2008

The nation today faces crisis on nearly all the fronts. In fact, national interest has come under serious cloud because of the way in which [...]

Presidential Address by Shri Rajnath Singh

ಶುಕ್ರವಾರ, ಸೆಪ್ಟೆಂಬರ 12th, 2008

Download as MS Word document
Photos
Friends, today we have assembled here in Karnataka for our National Executive Meeting. Generally, the National Executive meets once every three months but the location of this national executive has the capacity of making our meeting a truly historic one, since it is taking place in Karnataka for the first time [...]

ಉದ್ಘಾಟನೆಗೊಂಡ ರಾಷ್ಟ್ರೀಯ ಕಾರ್ಯಕಾರಿಣಿ

ಶುಕ್ರವಾರ, ಸೆಪ್ಟೆಂಬರ 12th, 2008

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ರಾಷ್ತ್ರೀಯ ಅಧ್ಯಕ್ಷ ಶ್ರೀ ರಾಜನಾಥ್ ಸಿಂಗ್ ಅವರು ಉದ್ಘಾಟಿಸುವ ಮೂಲಕ ಬೆಂಗಳೂರಿನಲ್ಲಿ ವಿಧ್ಯುಕ್ತವಾಗಿ ಆರಂಭಗೊಂಡಿತು. ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಲೋಕ ಸಭೆ ವಿರೋಧ ಪಕ್ಷದ ನಾಯಕ ರಾದ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಎಲ್ಲಾ ರಾಷ್ಟ್ರೀಯ ನಾಯಕರು, ಬಿಜೆಪಿ ಆಢಳಿತದ ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲಾ ರಾಜ್ಯಗಳ ಅಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು, ರಾಷ್ಟ್ರೀಯ ಪ್ರಧಾನ [...]

Press Statement issued by BJP Vice-President, Shri Mukhtar Abbas Naqvi

ಗುರುವಾರ, ಸೆಪ್ಟೆಂಬರ 11th, 2008

 
Bharatiya Janata Party will launch an aggressive nationwide campaign to expose the misconduct and misdeeds of the Congress led UPA government at the center. The BJP will organize Vijay Sankalp rallies across the nation for the success of nationalist forces in the coming elections. A detailed strategy will be finalized at the forthcoming three-day national [...]

ರಾಷ್ಟ್ರೀಯ ಕಾರ್ಯಕಾರಿಣಿಗೆ ಸುಮುಹೂರ್ತ ಸನ್ನಿಹಿತ : ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

ಗುರುವಾರ, ಸೆಪ್ಟೆಂಬರ 11th, 2008

ವುಡ್ ಲ್ಯಾಂಡ್ಸ್, ಸೆಪ್ಟೆಂಬರ್ ೧೨ : ಇಂದಿನಿಂದ ೧೪ ರ ವರೆಗೆ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗೆ ಹೋಟೆಲ್ ಚಂಸೆರಿ ಸಂಪುರ್ಣವಾಗಿ ಸಜ್ಜುಗೊಂಡಿದೆ. ಕಾರ್ಯಕ್ರಮ ಇನ್ನು ಕೆಲವೇ ಕ್ಷಣ ಗಳಲ್ಲಿ ಉದ್ಘಾಟನೆ ಗೊಳ್ಳಲಿದೆ. ನಿನ್ನೆಯಿಂದಲೇ ರಾಷ್ಟ್ರಮಟ್ಟದ ನಾಯಕರು, ಅತಿಥಿ ಅಭ್ಯಾಗತರುಗಳೆಲ್ಲ ನಗರಕ್ಕೆ ಆಗಮಿಸಿದ್ದರು. ದೇಶದ ಭದ್ರತೆ, ರಾಷ್ಟ್ರೀಯ ಹಿತಾಸಕ್ತಿ, ಪಕ್ಷದ ಬಲವರ್ಧನೆ ಇತ್ಯಾದಿ ಮುಖ್ಯವಾದ ವಿಷಯಗಳ ಮೇಲೆ ಈ ಸಮಾವೇಶದಲ್ಲಿ ಚರ್ಚಿಸಲಿದ್ದಾರೆ. ಅಲಂಕೃತ ವೇದಿಕೆ, ಸುಸಜ್ಜಿತ ವ್ಯವಸ್ಥೆ, ಹಾಗೂ ಅತಿ ಭದ್ರತೆಗಳ ನಡುವೆ ಈ ಕಾರ್ಯಕ್ರಮದ ಪೂರ್ವಸಿದ್ಧತೆ ನಡೆದಿದೆ. ಇಂದು [...]

ಅಡ್ವಾಣಿ, ರಾಜನಾಥ್ ಸಿಂಗ್ ನಗರಕ್ಕೆ ಆಗಮನ

ಗುರುವಾರ, ಸೆಪ್ಟೆಂಬರ 11th, 2008

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀ ರಾಜನಾಥ್ ಸಿಂಗ್ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ಶ್ರೀ ಎಲ್ ಕೆ ಅಡ್ವಾಣಿಯವರು ನಗರದಲ್ಲಿ ನಡೆಯುವ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಇಂದು ಸಂಜೆ ಬೆಂಗಳೂರಿಗೆ ಬಂದಿಳಿದರು. ಇವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಿ.ಯಸ್. ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಅನಂತಕುಮಾರ್ ಇವರುಗಳು ಮಾಲಾರ್ಪಣೆ ಮಾಡಿ ಸ್ವಾಗತಿದರು. ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಹೋಟೆಲೊಂದಕ್ಕೆ ವಿಶ್ರಾಂತಿಗಾಗಿ ತೆರಳಿದರು.

ಮಾಧ್ಯಮ ಕೇಂದ್ರದ ಉದ್ಘ್ಹಾಟನೆ

ಗುರುವಾರ, ಸೆಪ್ಟೆಂಬರ 11th, 2008

ಸಂಪೂರ್ಣ ವಿಜಯದ ಸಂಕಲ್ಪ ಕಾರ್ಯಕಾರಿಣಿಯ ಮುಖ್ಯ ಲಕ್ಷ್ಯ: ನಖ್ವಿ
ಸಂಪೂರ್ಣ ವಿಜಯ ನಮ್ಮ ಗುರಿಯಾಗಿದ್ದು ಅದಕ್ಕಾಗಿ ಪರಿಶ್ರಮಿಸುವ ಬಗ್ಗೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಚರ್ಚಿಸಲಿದೆ ಎಂದು ಭಾರತೀಯ ಜನತಾ ಪಕ್ಷದ ವಕ್ತಾರರು ಮತ್ತು ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ತಿಳಿಸಿದರು. ಕಾರ್ಯಕಾರಿಣಿ ಸಭೆಯ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಂದಿನ ಮೂರುದಿನಗಳಲ್ಲಿ ನಡೆಯುವ ಕಾರ್ಯಕಾರಿಣಿಲ್ಲಿ ರಾಷ್ಟ್ರೀಯ ಭದ್ರತೆ, ಲೋಕಸಭೆ  ಮತ್ತು ಕೆಲವು ರಾಜ್ಯಗಳ ವಿಧಾನಸಭೆಯ ಚುನಾವಣೆಯ ಪೂರ್ವಸಿದ್ಧತೆ ಬಗ್ಗೆ ರ್ಚಿಸಲಾಗುವುದು.
ಇನ್ನಷ್ಟು ಚಿತ್ರಗಳು

Bangalore set to Host National Executive meeting

ಗುರುವಾರ, ಸೆಪ್ಟೆಂಬರ 11th, 2008

The Garden city Bangalore is all set to host the three day National executive convention of Bharatiya Janata Party. The party workers decorated whole city with the banners and buntings to welcome the delegates arriving from all corners of the country. Its becoming very prestigious to the ruling party as Karnataka is the first south [...]

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣೀ ಸಭೆಗೆ ಭರದ ಸಿದ್ಧತೆ

ಗುರುವಾರ, ಸೆಪ್ಟೆಂಬರ 11th, 2008

ಉದ್ಯಾನ ನಗರಿ ಬೆಂಗಳೂರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧಿವೇಶನಕ್ಕೆ ಉತ್ಸಾಹದಿಂದ ಸಜ್ಜುಗೊಂಡಿದೆ. ಸಪ್ತಂಬರ್ ೧೨ರಿಂದ ೧೪ರ ವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಭಾಗವಹಿಸಲಿರುವ ದೇಶದೆಲ್ಲೆಡೆಯಿಂದ ಬರುವ ಪ್ರತಿನಿಧಿಗಳನ್ನು ಸ್ವಾಗತಿಸಲು ಇಡೀ ನಗರವನ್ನೇ ಕಾರ್ಯಕರ್ತರು ಸಿಂಗರಿಸಿದ್ದಾರೆ.