Search




Newsletter

Your email:

 

ಗೋವುಗಳ ರಕ್ಷಣೆಗೆ ಬೃಹತ್ ದ್ವಿ ಚಕ್ರ ವಾಹನಗಳ ಜಾಥ

ಗೋವುಗಳ ರಕ್ಷಣೆಗೆ ಬೃಹತ್ ದ್ವಿ ಚಕ್ರ ವಾಹನಗಳ ಜಾಥ

ಬೆಳಗಾವಿ : ರಾಜ್ಯಪಾಲರು ಗೋ ಹತ್ಯಾ ಮಸೂದೆಯನ್ನು ಅಂಗೀಕರಿಸದ ಹಿನ್ನೆಲೆಯಲ್ಲಿ ಅವರ ಗಮನ ಸೆಳೆಯಲು ಬೆಳಗಾವಿ ಗ್ರಾಮೀಣ ವಿಧಾನ ಸಭಾ ಶಾಸಕ ಸಂಜಯ ಪಾಟೀಲ ನೇತೃತ್ವದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ  ಸೆಪ್ಟಂಬರ್ 5 ರಿಂದ 7 ರ ವರೆಗೆ ಬೃಹತ್ ದ್ವಿ ಚಕ್ರ ವಾಹನ ಜಾಥ ನಡೆಸಲಿದ್ದಾರೆ.
ಈ ಕುರಿತು ಶಾಸಕ ಸಂಜಯ ಪಾಟೀಲ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹಿಂದುಗಳು ಅನಾದಿ ಕಾಲದಿಂದಲೂ ದೈವಿಕ ಮನೋಭಾವದಿಂದ ಪೂಜಿಸುವ ಗೋವುಗಳ ರಕ್ಷಣೆಯಾಗಬೇಕಿದೆ. ರಾಜ್ಯ ಸರಕಾರ ಮಂಡಿಸಿದ ಗೋ ಹತ್ಯಾ ನಿಷೇದ ಕಾಯ್ದೆಯನ್ನು [...]

  • BJP National Website    www.bjp.org
  • Sri L. K. Advani    www.lkadvani.in
  • Sri B. S. Yeddyurappa    www.yeddyurappa.in
  • Sri Ananth Kumar    www.ananth.org
  • BJP Gujarat    www.bjpguj.org
  • BJP Tamil nadu    www.bjptn.org