ದೊಡ್ಡಬಳ್ಳಾಪುರ: ಜಯಗಳಿಸಿದ ಬಿಜೆಪಿ
Tuesday, December 30th, 2008ದೊಡ್ಡಬಳ್ಳಾಪುರದ ಬಿಜೆಪಿ ಅಭ್ಯರ್ಥಿ ನರಸಿಂಹಸ್ವಾಮಿ ಅವರು ಜಯಗಳಿಸುವ ಮೂಲಕ ಉಪಚುನಾವಣೆಯಲ್ಲಿ ಮೊದಲ ನಾಲ್ಕೂ ಫಲಿತಾಂಶ ಬಿಜೆಪಿಗೆ ಒಲಿದಿದೆ. ಈ ಮೂಲ ರಾಜ್ಯ ವಿಧಾನ ಸಭೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಬಹುಮತವನ್ನು ಪಡೆಯುವಂತಾಗಿದೆ.
ದೊಡ್ಡಬಳ್ಳಾಪುರದ ಬಿಜೆಪಿ ಅಭ್ಯರ್ಥಿ ನರಸಿಂಹಸ್ವಾಮಿ ಅವರು ಜಯಗಳಿಸುವ ಮೂಲಕ ಉಪಚುನಾವಣೆಯಲ್ಲಿ ಮೊದಲ ನಾಲ್ಕೂ ಫಲಿತಾಂಶ ಬಿಜೆಪಿಗೆ ಒಲಿದಿದೆ. ಈ ಮೂಲ ರಾಜ್ಯ ವಿಧಾನ ಸಭೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಬಹುಮತವನ್ನು ಪಡೆಯುವಂತಾಗಿದೆ.
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಶಿವನಗೌಡ ನಾಯಕ್ ಭಾರೀ ಅಂತರದಿಂದ ಜಯಗಳಿಸಿದ್ದಾರೆ.
ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ವಿಜಯ ಪಡೆದಿದೆ. ಶ್ರೀ ಉಮೇಶ ವಿಶ್ವನಾಥ ಕತ್ತಿಯವರು ಇಲ್ಲಿ ಜಯಗಳಿಸಿದ ಅಭ್ಯರ್ಥಿ.
ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ವಿಜಯ ಗಳಿಸಿದ್ದಾರೆ. 78986 ಮತಗಳನ್ನು ಬಾಲಚಂದ್ರ ಜಾರಕಿಹೊಳಿ ಅವರು ಗಳಿಸಿದ್ದಾರೆ.
The result of By-election 2008 is just out from the state. The BJP has recorded a glorious win in this election. Constituency won by BJP: Dodballapur: Narasimhaswami Devadurga: Shivanagowda Nayak Karwar: Ananda Asnotikar Arabhavi: Balachandra Jaraki Holi Hukkeri: Umesh Katthi
[Audio clip: view full post to listen] Download: bjp_kannada_ringtone
ಮತಕ್ಷೇತ್ರ : ಕಾರವಾರ ಪಕ್ಷ : ಬಿಜೆಪಿ ಜನ್ಮ ದಿನಾಂಕ : ೧೧-೦೨-೧೯೮೦ ಜನ್ಮ ಸ್ಥಳ : ಕಾರವಾರ ವಿವಾಹಿತರೆ : ವಿವಾಹಿತರು ಪತ್ನಿ ಹೆಸರು : ಶ್ರೀಮತಿ ಗೌರಿ ಆನಂದ್ ಅಸ್ನೋಟಿಕರ್ ಗಂಡುಮಕ್ಕಳು : ೧ ವಿದ್ಯಾರ್ಹತೆ : ಬಿ.ಕಾಂ. ವೃತ್ತಿ : ವ್ಯವಹಾರ (ಕೈಗಾರಿಕೆ) ಖಾಯಂ ವಿಳಾಸ : ಎನ್.ಜಿ.ಓ. ಹಾಲ್ ಹಿಂಭಾಗ, ಎಂ.ಜಿ. ರಸ್ತೆ, ಕಾರವಾರ – ೫೮೧೩೦೧, ಉತ್ತರ ಕನ್ನಡ ಜಿಲ್ಲೆ. ಹವ್ಯಾಸಗಳು : ಬ್ಯಾಟ್ಮಿಟನ್, ಸಮಾಜ ಸೇವೆ.
ಹೆಸರು ಶ್ರೀ ಉಮೇಶ ವಿಶ್ವನಾಥ ಕತ್ತಿ ತಂದೆ ವಿಶ್ವನಾಥ ಮಲ್ಲಪ್ಪ ಕತ್ತಿ ಹಿರಿಯ ಸಹಕಾರಿ ಧುರೀಣರಾಗಿ ಅನೇಕ ಸಂಘ ಸಂಸ್ಥೆಗಳ ಮಾರ್ಗದರ್ಶಕರಾಗಿ , ಹಿರಾಶುಗರ ನಿರ್ದೇಶಕ, ಅಧ್ಯಕ್ಷರಾಗಿ ರೈತ ಬಾಂಧವರ ಏಳ್ಗೆಗಾಗಿ ಶ್ರಮಿಸಿದ್ದಾರೆ. ಕೆ.ಎಲ್.ಇ.ಸಂಸ್ಥೆಯ ಅಧ್ಯಕ್ಷರಾಗಿ ವಿಧಾನ ಪರಿಷತ್ತ ಹಾಗೂ ವಿಧಾನಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿ ಅಜಾತ ಶತ್ರುಗಳೆಂದು ಹೆಸರುಪಡೆದವರು. ಜನ್ಮದಿನಾಂಕ ಮಾರ್ಚ್ ೧೪,೧೯೬೧ ಶಿಕ್ಷಣ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಬೆಲ್ಲದ ಬಾಗೇವಾಡಿ ಕಾಲೇಜು ಶಿಕ್ಷಣ ಪಿಯುಸಿ ದ್ವಿತೀಯ-ಧಾರವಾಡ ವೃತ್ತಿ ಪ್ರಗತಿಪರ ಕೃಷಿಕರು ಪತ್ನಿ ಸೌ. ಶೀಲಾ ಉಮೇಶ [...]
ಮತಕ್ಷೇತ್ರ : ಮದ್ದೂರು ಪಕ್ಷ : ಬಿ.ಜೆ.ಪಿ. ಜನ್ಮ ದಿನಾಂಕ : ೧೫/೦೪/೧೯೪೩ ಜನ್ಮ ಸ್ಥಳ : ದೊಡ್ಡರಸಿನಕೆರೆ ವಿವಾಹಿತರೆ : ವಿವಾಹಿತರು ಗಂಡುಮಕ್ಕಳು : ೧ ಹೆಣ್ಣುಮಕ್ಕಳು : ೪ ವಿದ್ಯಾರ್ಹತೆ : ಬಿ.ಎಸ್ಸಿ, ಬಿ.ಇ. ಖಾಯಂ ವಿಳಾಸ : ದೊಡ್ಡರಸಿನಕೆರೆ, ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆ ಹವ್ಯಾಸಗಳು : ಸಮಾಜಸೇವೆ ಇತರೆ ಮಾಹಿತಿಗಳು ೧. ೧೧ನೇ ವಿಧಾನ ಸಭೆಯ ಸದಸ್ಯರು (ಕಿರುಗಾವಲು) ೨. ಕರ್ನಾಟಕ ರಾಜ್ಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ನ ಉಪಾಧ್ಯಕ್ಷರು. ೩. ಅಧ್ಯಕ್ಷರು [...]