Search




Newsletter

Your email:

 

Archive for October, 2008

ಕುಮಾರ ಸ್ವಾಮಿಯ ಅನಗತ್ಯ ಆರೋಪ – ಹತಾಶೆಯ ಕ್ರಮ : ಬಿಜೆಪಿ

Sunday, October 5th, 2008

ಬೆಂಗಳೂರು , ಅಕ್ಟೋಬರ್ ೪ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಧಿಕಾರ ನಷ್ಟದ ನಂತರ ಹತಾಶರಾಗಿದ್ದು ಭಾಷೆಯ ನಿಯಂತ್ರಣ ಕಳೆದುಕೊಂಡು ಮನಬಂದಂತೆ ಅನಗತ್ಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಮಂತ್ರಿಗಳಾದ ಶ್ರೀ ಆರ್. ಅಶೋಕ್ ಮತ್ತು ಶ್ರೀ ಕಟ್ಟಾ ಸುಬ್ರಹ್ಮಣ್ಯಮ್ ನಾಯ್ಡು ತನ್ನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಬಗೆಗೆ ಆಡಿಕೊಳ್ಳುತ್ತಿರುವ ರೀತಿ ಮಾಜಿ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ತಕ್ಕುದಲ್ಲ ಎಂದು ಅಭಿಪ್ರಾಯ ಪಟ್ಟರು.
ಈಜಿಪುರದ ವಸತಿಸಂಕೀರ್ಣದ ಗುತ್ತಿಗೆಯ ಬಗೆಗಿನ ಆರೋಪ ಕೇಳಿಬಂದ ತಕ್ಷಣ ಮಾನ್ಯ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿ ತನ್ನ [...]

ಆರ್ಚ್ ಬಿಷಪ್ ಬರ್ನಾಡ್ ಉದ್ಧಟತನ : ಬಿಜೆಪಿ ಖಂಡನೆ

Saturday, October 4th, 2008

ಉಡುಪಿ, ಅಕ್ಟೋಬರ್ ೪ : ಕರ್ನಾಟಕದ ಘನತೆವೆತ್ತ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಇವರೊಂದಿಗೆ ಆರ್ಚ್ ಬಿಷಪ್ ಬರ್ನಾಡ್ ಅವರ ದುರ್ವರ್ತನೆ ಎಲ್ಲ ಕನ್ನಡಿಗರಿಗೂ ಬೇಸರ ತರುವಂತದಾಗಿದೆ ಎಂದು ಕರ್ನಾಟಕ ಬಿಜೆಪಿ ಉಗ್ರವಾಗಿ ಖಂಡಿಸಿದೆ. ಚರ್ಚ್ ಧಾಳಿಗೆ ಸಂಬಂಧಿಸಿದ ಗಲಭೆ ಯನ್ನು ಕೇವಲ ಎರಡೇ ದಿನದಲ್ಲಿ ರಾಜ್ಯಸರಕಾರವು ಹತೋಟಿಗೆ ತಂದಿದ್ದರೂ ಆರ್ಚ್ ಬಿಷಪ್ ಅವರು ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ಶ್ರೀ ಯಡಿಯೂರಪ್ಪನವರ ಸೌಜನ್ಯ ಭೇಟಿಯ ಸಂದರ್ಭದಲ್ಲಿ ತನ್ನ ಸಣ್ಣತನವನ್ನು ಹೊರಹಾಕಿ ಬಾಲಿಶವಾಗಿದ್ದಾರೆ ಎಂದು ಬಿಜೆಪಿ ಖಂಡಿಸಿದೆ. ಈಗಲೇ ಅವರು [...]